2014 ರ ಕಾರ್ತೀಕ
ಮಾಸದಲ್ಲಿ ಭಕ್ತರೊಬ್ಬರು ಭಗವಾನ್ ಸುಬ್ರಾಯ ಮಹಾರಾಜರನ್ನು ನಮಸ್ಕರಿಸಿ, ಸದ್ಗುರುಗಳು ಹಸ್ತಾಕ್ಷರ
ಪ್ರಸಾದವನ್ನು ನೀಡಬೇಕಾಗಿ ಬೇಡಿಕೊಂಡರು.
ಅದನ್ನು ಪ್ರೀತಿಯಿಂದ
ಮನ್ನಿಸಿದ ಮಹಾರಾಜರು ತಮ್ಮ ಮಂಗಲಮಯವಾದ ಹಸ್ತಾಕ್ಷರದಲ್ಲಿ ಈ ಕೆಳಗಿನಂತೆ ಅಭಯವನ್ನು ನೀಡಿದರು-
‘‘ ಯಾರೇ ಆದರೂ ಪೂರ್ಣ
ಶ್ರದ್ಧೆಯಿಂದ ಶ್ರೀಪಾದಾ, ಶ್ರೀಧರಾ, ಸುಬ್ರಾಯ ಎಂದು ಸ್ಮರಿಸಿದರೆ ಅವರ ಎಲ್ಲ ಪಾಪ ತಾಪಗಳನ್ನೂ ಪರಿಹರಿಸಿ
ಅವರನ್ನು ರಕ್ಷಿಸುತ್ತೇನೆ. ಇದು ನನ್ನ ವ್ರತ.’’
